ಜೈಪುರದಲ್ಲಿ ಹೆಚ್ಚಿದ ಜೈಕಾರ

ಜೈಪುರದಲ್ಲಿ ಹೆಚ್ಚಿದ ಜೈಕಾರ

ಮರುಭೂಮಿಯ ಅತಿರೇಕ, ಯುದ್ಧ, ಶೌರ್ಯಗಳ ಇತಿಹಾಸದಂತೇ ವನ್ಯ ಸಂರಕ್ಷಣೆಯಲ್ಲೂ ರಾಜಸ್ತಾನಕ್ಕೆ ದೊಡ್ಡ ಹೆಸರಿದೆ. ಅದರ ದರ್ಶನಕ್ಕೆಂಬಂತೆ ನಾನು ಮತ್ತು ದೇವಕಿ ೧೯೯೦ರ ನಮ್ಮ ಮೋಟಾರ್ ಸೈಕಲ್ ಯಾನದಲ್ಲಿ ರಾಜಸ್ತಾನವನ್ನು ಪೋಣಿಸಿಕೊಂಡಿದ್ದೆವು (ಅಲ್ಲಿಗೆ ಬೈಕ್ ಓಡಿಸಿದ್ದೆವು. ಅಂದು ಮಂಗಳೂರಿನಿಂದಲೇ ಬೈಕೇರಿ ಹೋಗಿದ್ದ ನಾವು (ಮೂರ್ ಬೈಕ್ ಆರು ಮಂದಿ), ಚಂಬಲ್ ನದಿಯನ್ನು ಕಬ್ಬಿಣದ ದೋಣಿಗಳಲ್ಲಿ ದಾಟಿ ರಾಜಸ್ತಾನ ಪ್ರವೇಶಿಸಿದ್ದೆವು. ರಣಥೊಂಬರಾ ಕೋಟೆಯ ಹುಲಿಧಾಮ, ಜೈಪುರದಲ್ಲಿ ಕಲೆ, ವಿಜ್ಞಾನ, ಜಲಸಂರಕ್ಷಣಾ ಕೌಶಲ್ಯ ಮತ್ತು ಭರತ್ ಪುರದಲ್ಲಿ ಹಕ್ಕಿಗಳ ಸ್ವರ್ಗವನ್ನೇ ಬೆರಗಿನ ಕಣ್ಣುಗಳಿಗೆ ತುಂಬಿಕೊಂಡಿದ್ದೆವು. ಆದರೆ ಮನದ ಬಯಕೆಯ ಬೈಕ್ ಇನ್ನೂ ಚಾಲೂ ಇತ್ತು. ಹಾಗೆ ಫಲಿಸಿದ, ಕಳೆದ ವರ್ಷದ ರಾಜಸ್ತಾನ ಪ್ರವಾಸದ ಎರಡನೇ ದಿನದ ಕಥನ ಮಾಡುವುದಾದರೆ…

read more

Category

Latest Comments

  1. ಧನ್ಯವಾದಗಳು. ಮುಂದಿನ ಕಂತು - ಜೈಪುರದ ಎರಡನೇ ದಿನದ ಕಥನ ಈಗ ಪ್ರಕಟಿಸಿದ್ದೇನೆ... ಅವಶ್ಯ ಓದಿ... ಆನಂದಿಸಿ.... ಪ್ರತಿಕ್ರಿಯಿಸಿ ನನ್ನನ್ನೂ ಆನಂದದಲ್ಲಿ ಪಾಲ್ಗೊಳ್ಳಿ 🙂

  2. ವಿಶೇಷ ಸೂಚನೆ: ಲೇಖನದ ಕೊನೆಯಲ್ಲಿರುವ ಎಂಟೂ ಸೇತುಗಳು (ಲಿಂಕ್ಸ್) ಕೆಲಸ ಮಾಡದಿದ್ದರೆ ದಯವಿಟ್ಟು ಈ ಸೇತು ಬಳಸಿ: https://youtube.com/playlist?list=PLYKOH-YtpDspXQKTGV3NY2B9IBdlCEzs7&si=JR143Wll9pTSfZIE