ದಕ್ಷಿಣ ಭಾರತ ತೀರ್ಥಯಾತ್ರಾ ಪ್ರಸಂಗ

ದಕ್ಷಿಣ ಭಾರತ ತೀರ್ಥಯಾತ್ರಾ ಪ್ರಸಂಗ

೧೯೮೫ರ ಸುಮಾರಿಗೆ ನಾನು ಮತ್ತು ದೇವಕಿ ಯೆಜ್ದಿ ಬೈಕಿನಲ್ಲಿ, ಗೆಳೆಯರಾದ ಅರವಿಂದ ರಾವ್ ಮತ್ತು ಬಾಲಕೃಷ್ಣ ಯೆಜ್ದಿ ರೋಡ್ ಕಿಂಗಿನಲ್ಲಿ ಹತ್ತು ದಿನಗಳ ಕಿರು ದ.ಭಾರತ ಪ್ರವಾಸ ಕೈಗೊಂಡಿದ್ದೆವು. (ನೋಡಿ: https://athreebook.com/2014/05/08/trip/ – ಇದು ೨೦೨೫ ಕಥನ, ಓದುಗರು ಗೊಂದಲಕ್ಕೀಡಾಗಿ, ಕುಂಡೆ ಸೋರಿದವನ ಕುಂಡೆ ಸೊಕ್ಕು ನೋಡಿ ಎಂದಾರು!!) ಅದು ತ್ರಿಶ್ಶೂರು, ಶಬರಿಮಲೈ, ತೇಕಡಿ, ಮೂನಾರ್, ಕೊಡೈಕೆನಾಲ್, ಪಳನಿ, ಉದಕ ಮಂಡಲ, ಮೈಸೂರು, ಮಡಿಕೇರಿ ಮಾರ್ಗದ ಒಂದು ಸುತ್ತು. ಆಗ ಇನ್ನಷ್ಟು ಪ್ರೇಕ್ಷಣೀಯ ಸ್ಥಳಗಳನ್ನು ನೋಡುವುದು ಬಾಕಿಯುಳಿದಿತ್ತು. ಅದನ್ನು ತುಂಬಿಕೊಡುವಂತೆ…

read more

Category

Latest Comments

  1. ನಿಜ. ಶ್ರೀಕೃಷ್ಣನೇ ಇಂದ್ರ ಪೂಜೆಯನ್ನುಊರವರಿಂದ ಧಿಕ್ಕರಿಸಿ, ತಮ್ಮ ಹಸುಗಳಿಗೆ ಹಸಿರು, ನೀರು ಕೊಡುವ ಪರ್ವತವನ್ನೇ ಪೂಜಿಸಿ ಎಂದು ಸಾಧಿಸಿದ ದೃಷ್ಟಾಂತ ಮರೆಯಲುಂಟೇ...

  2. ಶಿವರಾಮ ಕಾರಂತರ ಎರಡನೇ ಅಣ್ಣ - ವಾಸುದೇವ ಕಾರಂತ, ನಿವೃತ್ತ ವಿದ್ಯುತ್ ಇಂಜಿನಿಯರ್, ಮನೆಯಲ್ಲಿ ದೇವರು, ದೇವರನ್ನು ನಂಬುವ, ಬ್ರಾಹ್ಮಣ್ಯದ ರಕ್ಷಣೆ, ಪುನರ್ಜನ್ಮ..... ಹೀಗೆ ಹಲವು ಪುಸ್ತಕಗಳನ್ನು…

  3. 2010 ರಲ್ಲಿ ನಾವು ಮನಾಲಿಗೆ ಹೋಗಿದ್ದು, ಹಿಡಿಂಬಾ ದೇವಾಲಯ ನೋಡಿದ್ದು ಚಂದದ ನೆನಪು. ಹಿಡಿಂಬಾ ದೇವಿ ಅಲ್ಲಿನ ಒಂದು ಬೃಹತ್ ಪೈನ್ ಮರ! ಹಾಗೇ ಘಟೋತ್ಕಜ ಮರ!…

  4. ಲೇಖನ ಓದಿದಮೇಲೆ ಅನ್ನಿಸಿದ್ದು: ನೀವು ದಯವಿಟ್ಟು ತೀರ್ಥಕ್ಷೇತ್ರಗಳಿಗೆ ಹೋಗದಿರುವುದೇ ಲೇಸು- ಆ ಕುರಿತು ನಿಮ್ಮ ವ್ಯಂಗ್ಯವೇ ಹೆಚ್ಚು- ಅಡಿಗರ ಮಾತಿನಲ್ಲಿ “ ಇದನ್ನು ಬಯಸಿರಲಿಲ್ಲ” ನಿಮ್ಮಿಂದ ವಿವರವೂ…